Blog

ಪತ್ರಕರ್ತರೇ ಹುಷಾರ್ ! ಮೋಸಗಾರರು ಇದ್ದಾರೇ ?

ಮಾಧ್ಯಮ ಅಂದರೆ ಬುದ್ದಿವಂತರು ವಿದ್ಯಾವಂತರು ಇರುವ ಕ್ಷೇತ್ರ.  ಪ್ರಪಂಚದ ಇತಿಹಾಸದ ದಿಕ್ಕುಗಳನ್ನೇ ಮಾಧ್ಯಮ ಕ್ಷೇತ್ರವು ಬದಲಾಯಿಸಿದೆ. ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ , ನೈತಿಕತೆ ಗೌರವಗಳನ್ನು ಒಳಗೊಂಡಿದೆ. ಆದರೆ ಇಂದು ಸೋಷಿಯಲ್ ಮೀಡಿಯಾಗಳ ಪ್ರಭಾವದಿಂದ ಮಾಧ್ಯಮ ಕ್ಷೇತ್ರವು ಬೇರೆ ದಿಕ್ಕಿನತ್ತ ಸಾಗಲು ಪ್ರಯತ್ನ ನಡೆಯುತ್ತಿದೆ. ಮಾಧ್ಯಮದ ಇತಿಹಾಸದಲ್ಲಿ ಹಲವಾರು ದೇಶಗಳ ರಾಜಕೀಯ ಗಣ್ಯರ ಬದುಕನ್ನು… Read More

ಯಾರು ಸೇರಬಹುದು ?

ಕರ್ನಾಟಕ ಪ್ರೆಸ್‍ಕ್ಲಬ್ ಸದಸ್ಯತ್ವ ಪಡೆಯಲು 18 ವರ್ಷ ಮೇಲ್ಪಟ್ಟ ಭಾರತದ ಪೌರತ್ವ ಹೊಂದಿರುವ ಮಾಧ್ಯಮದಲ್ಲಿ ಯಾವುದಾದರೂಊ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಿಯೊಬ್ಬರಿಗೂ ಅವಕಾಶ ಇದೆ. ದಿನ, ವಾರ, ಪಾಕ್ಷಿಕ ಮತ್ತು ಮಾಸ ಪತ್ರಿಕೆ ಸೇರಿದಂತೆ ಮುದ್ರಣ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವರದಿಗಾರ, ಫೋಟೋಗ್ರಾಫರ್, ಪತ್ರಿಕೆ ಡಿಸೈನರ್, ಉಪ ಸಂಪಾದಕರು, ಸಂಪಾದಕರು, ಪತ್ರಿಕೆಗಾಗಿ ವಿಶೇಷ ಲೇಖನ ಬರೆಯುವವರು, ಹವ್ಯಾಸಿ ಸುದ್ದಿ… Read More

ಏಕೆ ಸೇರಬೇಕು ?

ಕೆ.ಪಿ.ಸಿ. ವು ಕಾನೂನಿನ ಮಾನ್ಯತೆ ಪಡೆದು ಕರ್ನಾಟಕದ ಮಾಧ್ಯಮ ಮಿತ್ರರ ದೊಡ್ಡ ಸಂಘಟನೆಯಾಗಿದೆ. ಅಪ್ಪಟ ಕನ್ನಡಿಗರೇ ಮತ್ತು ಕರ್ನಾಟಕದಲ್ಲಿ ಮಾಧ್ಯಮವನ್ನು ನಡೆಸುತ್ತಿರುವ ಅನುಭವಿಗಳು ಕಟ್ಟಿರುವ ಕ್ಲಬ್ ಇದಾಗಿದೆ. ಕರ್ನಾಟಕದಲ್ಲಿ ಸುಮಾರು 650 ಕ್ಕೂ ಹೆಚ್ಚು ಮಾಧ್ಯಮ ಸಂಘಟನೆಗಳು ಇರುವುದರಿಂದ ತತ್ವ ಸಿದ್ಧಾಂತಗಳು ಬೇರೆ ಬೇರೆಯಾಗಿರುವುದರಿಂದ ಮಾಧ್ಯಮದವರಿಗೆ ಸಂಪೂರ್ಣವಾದ ನ್ಯಾಯ ದೊರೆತಿಲ್ಲ. ವರದಿಗಾರರಿಗೊಂದು ಸಂಘ, ಸಂಪಾದಕರಿಗೊಂದು ಸಂಘ,… Read More